ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ!
ಡಾ||ರಾಜ್ ರಂತಹ ಹಿರಿಯರಿದ್ದಾಗ ಇಡೀ ಭಾರತೀಯ ಚಿತ್ರರಂಗದ ಚಿತ್ತ ಕನ್ನಡ ಚಿತ್ರರಂಗದ ಕಡೆಯಿದ್ದಿತು!
ನಂತರದ ತಲೆಮಾರುಗಳು ತಾವಾಯಿತು ತಮ್ಮ ರಿಮೇಕ್ ಚಿತ್ರಗಳಾಯಿತು ಎಂದು ತಾವು ರಾಡಿಯಲ್ಲಿ ಬಿದ್ದು ತಾವು ಒದ್ದಾಡಿದ್ದು ಅಲ್ಲದೇ, ಚಿತ್ರರಂಗವನ್ನೂ ರಾಡಿಯಲ್ಲಿ ಕೆಡವಿ, ಕನ್ನಡ ಚಿತ್ರರಂಗಕ್ಕೆ ಅಂತು ಇಂತು ಒಂದು ಗತಿ ಕಾಣಿಸಿದ್ದರು!
ಇತ್ತೀಚಿನ ತಲೆಮಾರಿನ ಚಿತ್ರರಂಗದ ಹುಡುಗರು ಕಷ್ಟ ಪಟ್ಟು ಕನ್ನಡ ಚಿತ್ರರಂಗಕ್ಕೆ ಅದರ ಗತಕಾಲವೈಭವವನ್ನು ಮರಳಿ ತರೋ ಪ್ರಯತ್ನ ಮಾಡಿದರು! ಆದರೆ ಈ ಮುಂಚಿನ ತಲೆಮಾರಿನವರ ಕೆಲಸದಿಂದಾಗ ಅಂಟಿದ್ದ ರಾಡಿ ಎಷ್ಟೇ ತಿಕ್ಕಿದ್ದರೂ ಹೋಗಿದ್ದಿಲ್ಲ ಆಗ ಬಂದದ್ದೇ ಕೆಜಿಎಪ್ !
ಈಗ ಇಡೀಯ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಮುಖ ಮಾಡಿದೆ. ಆದರೆ ಕೆಜಿಎಫ್ ನಶೆಯಲ್ಲೆ ಕನ್ನಡ ಚಿತ್ರರಂಗ ಕುಳಿತು ಕೊಳ್ಳೊದು ಬಿಟ್ಟು ಅಂತಹ ಯಶಸ್ಸನ್ನು ಪ್ರತಿ ಚಿತ್ರಗಳಲ್ಲಿ ಯಶಸ್ಸು ಸಾಧಿಸುವಂತ ಪ್ರಯತ್ನ ಮಾಡಬೇಕಿದೆ. ಅದರ ಹೊರತು ಚಿತ್ರರಂಗಕ್ಕೆ ರಾಡಿ ಹೋಗಿ ಧೂಳು ಹಿಡಿಯುತ್ತೆ
ಕೃಪೆ :- ಷಡ್ಯಂತ್ರಿ ಶಕುನಿ
ಡಾ||ರಾಜ್ ರಂತಹ ಹಿರಿಯರಿದ್ದಾಗ ಇಡೀ ಭಾರತೀಯ ಚಿತ್ರರಂಗದ ಚಿತ್ತ ಕನ್ನಡ ಚಿತ್ರರಂಗದ ಕಡೆಯಿದ್ದಿತು!
ನಂತರದ ತಲೆಮಾರುಗಳು ತಾವಾಯಿತು ತಮ್ಮ ರಿಮೇಕ್ ಚಿತ್ರಗಳಾಯಿತು ಎಂದು ತಾವು ರಾಡಿಯಲ್ಲಿ ಬಿದ್ದು ತಾವು ಒದ್ದಾಡಿದ್ದು ಅಲ್ಲದೇ, ಚಿತ್ರರಂಗವನ್ನೂ ರಾಡಿಯಲ್ಲಿ ಕೆಡವಿ, ಕನ್ನಡ ಚಿತ್ರರಂಗಕ್ಕೆ ಅಂತು ಇಂತು ಒಂದು ಗತಿ ಕಾಣಿಸಿದ್ದರು!
ಇತ್ತೀಚಿನ ತಲೆಮಾರಿನ ಚಿತ್ರರಂಗದ ಹುಡುಗರು ಕಷ್ಟ ಪಟ್ಟು ಕನ್ನಡ ಚಿತ್ರರಂಗಕ್ಕೆ ಅದರ ಗತಕಾಲವೈಭವವನ್ನು ಮರಳಿ ತರೋ ಪ್ರಯತ್ನ ಮಾಡಿದರು! ಆದರೆ ಈ ಮುಂಚಿನ ತಲೆಮಾರಿನವರ ಕೆಲಸದಿಂದಾಗ ಅಂಟಿದ್ದ ರಾಡಿ ಎಷ್ಟೇ ತಿಕ್ಕಿದ್ದರೂ ಹೋಗಿದ್ದಿಲ್ಲ ಆಗ ಬಂದದ್ದೇ ಕೆಜಿಎಪ್ !
ಈಗ ಇಡೀಯ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಮುಖ ಮಾಡಿದೆ. ಆದರೆ ಕೆಜಿಎಫ್ ನಶೆಯಲ್ಲೆ ಕನ್ನಡ ಚಿತ್ರರಂಗ ಕುಳಿತು ಕೊಳ್ಳೊದು ಬಿಟ್ಟು ಅಂತಹ ಯಶಸ್ಸನ್ನು ಪ್ರತಿ ಚಿತ್ರಗಳಲ್ಲಿ ಯಶಸ್ಸು ಸಾಧಿಸುವಂತ ಪ್ರಯತ್ನ ಮಾಡಬೇಕಿದೆ. ಅದರ ಹೊರತು ಚಿತ್ರರಂಗಕ್ಕೆ ರಾಡಿ ಹೋಗಿ ಧೂಳು ಹಿಡಿಯುತ್ತೆ
ಕೃಪೆ :- ಷಡ್ಯಂತ್ರಿ ಶಕುನಿ